ಬೆಳ್ತಂಗಡಿ: ವರದಕ್ಷಿಣೆಯ ಕಿರುಕುಳಕ್ಕೆ ಬೇಸತ್ತು ವಿವಾಹಿತ ಮಹಿಳೆ ಆತ್ಮಹತ್ಯೆಆತ್ಮಹತ್ಯೆ | Karavali Express

ಬೆಳ್ತಂಗಡಿ: ವರದಕ್ಷಿಣೆ ಕಿರುಕುಳದಿಂದ ಬೇಸತ್ತು ವಿವಾಹಿತ ಮಹಿಳೆಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ  ಕೊಕ್ಕಡ ಗ್ರಾಮದ ಪುಟ್ಟಿಯ ಎಂಬ ಸಮೀಪದ ಹಳ್ಳಿಯಲ್ಲಿನಡೆದಿದೆ.

ಆತ್ಮಹತ್ಯೆ ಮಾಡಿಕೊಂಡ ಮಹಿಳೆಯನ್ನು ರಶ್ಮಿತಾ ಸಿಆರ್ , ರಾಜೇಶ್ ಎಂಬುವವರ ಪತ್ನಿ ಎಂದು ಹೇಳಲಾಗಿದೆ. ದಂಪತಿಗಳಿಬ್ಬರು ಎರಡು ವರ್ಷದ ಹಿಂದಷ್ಟೇ ಮದುವೆಯಾಗಿದ್ದು  ಒಂದು ವರ್ಷದ ಒಬ್ಬ ಮಗನಿದ್ದಾನೆ. ಪತ್ನಿ ಆತ್ಮಹತ್ಯೆ ಮಾಡಿಕೊಂಡ ಸುದ್ದಿಯನ್ನು ಕೇಳಿ ಗಂಡನು ಕೂಡ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದಾಗ ಸ್ಥಳೀಯರ ಸಹಕಾರದಿಂದ ಬಚಾವಾಗಿದ್ದಾರೆ.
ಬೆಳ್ತಂಗಡಿ: ವರದಕ್ಷಿಣೆ ಕಿರುಕುಳದಿಂದ ಬೇಸತ್ತು ವಿವಾಹಿತ ಮಹಿಳೆಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ  ಕೊಕ್ಕಡ ಗ್ರಾಮದ ಪುಟ್ಟಿಯ ಎಂಬ ಸಮೀಪದ ಹಳ್ಳಿಯಲ್ಲಿನಡೆದಿದೆ.   ಆತ್ಮಹತ್ಯೆ ಮಾಡಿಕೊಂಡ ಮಹಿಳೆಯನ್ನು ರಶ್ಮಿತಾ ಸಿಆರ್ , ರಾಜೇಶ್ ಎಂಬುವವರ ಪತ್ನಿ ಎಂದು ಹೇಳಲಾಗಿದೆ. ದಂಪತಿಗಳಿಬ್ಬರು ಎರಡು ವರ್ಷದ ಹಿಂದಷ್ಟೇ ಮದುವೆಯಾಗಿದ್ದು  ಒಂದು ವರ್ಷದ ಒಬ್ಬ ಮಗನಿದ್ದಾನೆ. ಪತ್ನಿ ಆತ್ಮಹತ್ಯೆ ಮಾಡಿಕೊಂಡ ಸುದ್ದಿಯನ್ನು ಕೇಳಿ ಗಂಡನು ಕೂಡ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದಾಗ ಸ್ಥಳೀಯರ ಸಹಕಾರದಿಂದ ಬಚಾವಾಗಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

Don't use abusive language. If any one found to be using abusive language straight away it will be reported to cyber police.

ನಿಂದನೀಯ ಭಾಷೆಯನ್ನು ಬಳಸಬೇಡಿ. ಯಾರಾದರೂ ನಿಂದನೀಯ ಭಾಷೆಯನ್ನು ನೇರವಾಗಿ ಬಳಸುತ್ತಿರುವುದು ಕಂಡುಬಂದರೆ ಅದನ್ನು ಸೈಬರ್ ಪೊಲೀಸರಿಗೆ ವರದಿ ಮಾಡಲಾಗುತ್ತದೆ.

ನವೀನ ಹಳೆಯದು

Advertisement

Advertisement