Ticker

6/recent/ticker-posts
Responsive Advertisement

ಮುಡೇಶ್ವರ: ರೈಲು ಬಡಿದು ವ್ಯಕ್ತಿ ಓರ್ವ ಸಾವು

ರೈಲು ಹಳಿಯನ್ನು ದಾಟುತ್ತಿದ್ದ ವ್ಯಕ್ತಿಯೋರ್ವನಿಗೆ ರೈಲು ಬಡಿದು ಸಾವನಪ್ಪಿದ ಘಟನೆ ಮುರುಡೇಶ್ವರದ ಬಸ್ತಿಮಕ್ಕಿ  ರೈಲ್ವೆ ಸೇತುವೆ ಬಳಿ ನಡೆದಿದೆ. ಸಾವನ್ನಪ್ಪಿರುವ ವ್ಯಕ್ತಿಯನ್ನು ವ್ಯಕ್ತಿ ರಾಜು ಮೊಗೇರ್ ಎಂದು ಗುರುತಿಸಲಾಗಿದೆ. ಈತ ಬೆಂಗ್ರೆ ನಿವಾಸಿ ಎಂದು ತಿಳಿದು ಬಂದಿದೆ.


ಈ ಘಟನೆ ಶನಿವಾರ ರಾತ್ರಿ10:45 ರಿಂದ ಭಾನುವಾರ ಬೆಳಗಿನ ಜಾವ ಆರು ಗಂಟೆಯ ಒಳಗಡೆ ನಡೆದಿರಬಹುದು ಎಂದು ಅಂದಾಜಿಸಲಾಗಿದೆ. ಘಟನೆಯ ಸುದ್ದಿಯನ್ನು ತಿಳಿದು ಪೊಲೀಸರು ಸ್ಥಳಕ್ಕೆ ಆಗಮಿಸಿದಾಗ ಮೃತ ಹೊಂದಿದ ವ್ಯಕ್ತಿಯ ಮೊಬೈಲ್ ಸಹಾಯದಿಂದ ಸಂಬಂಧಿಕರನ್ನು ಪತ್ತೆಹಚ್ಚಲಾಗಿದೆ. ಈ ಘಟನೆ ಬಗ್ಗೆ ಶೇಖರ ಮಾಸ್ತಿ ಮೊಗೇರ್ ಮುಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿದ್ದಾರೆ.


ಮುಡೇಶ್ವರ: ರೈಲು ಬಡಿದು ವ್ಯಕ್ತಿ ಓರ್ವ ಸಾವು


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು