ಮನುಷ್ಯನ ದೇಹಕ್ಕೆ ಬೇಕಾಗುವ ಕೆಲವೊಂದು ಪೋಷಕಾಂಶಗಳನ್ನು ತರಕಾರಿಗಳು ಹಣ್ಣು ಸುಬ್ಬು ಸೂಳೆಗಳು ಕೊಟ್ಟರೆ ಇನ್ನು ಕೆಲವಷ್ಟು ಪೋಷಕಾಂಶಗಳನ್ನು ಒಣ ಹಣ್ಣುಗಳು ಕೂಡ ಕೊಡುತ್ತದೆ. ಅವುಗಳಲ್ಲಿ ಒಣದ್ರಾಕ್ಷಿಯ ಕೂಡ ಒಂದು. ಬೆಳಿಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ಒಣದ್ರಾಕ್ಷಿಯನ್ನು ತಿನ್ನುವುದರಿಂದ ಆಗುವ ಪ್ರಯೋಜನಗಳು ಏನೆಂಬುದನ್ನು ನೋಡೋಣ ಬನ್ನಿ. ಒಣದ್ರಾಕ್ಷಿ ಇದೊಂದು ದೇಹಕ್ಕೆ ಶಕ್ತಿ ಪುಷ್ಟಿಯನ್ನು ನೀಡುವಂತೆ ಒಂದು ಔಷಧೀಯ ಹಣ್ಣಾಗಿದೆ. ಇದನ್ನು ರಾತ್ರಿ ನೆನೆಸಿ ಬೆಳಗ್ಗೆ ತಿಂದರೆ ಅದು ದೇಹಕ್ಕೆ ಬೇಕಾದ ಹಲವು ಪೌಷ್ಟಿಕತೆಯನ್ನು ನೀಡುತ್ತದೆ. ಚಿಕ್ಕ ಮಕ್ಕಳು ಮತ್ತು ಕ್ಷಮತೆನ್ಯೂನತೆಯನ್ನು ಹೊಂದಿರುವವರು ಈ ಒಣದ್ರಾಕ್ಷಿಯನ್ನು ತಿಂದರೆ ಇದರಲ್ಲಿರುವ ಆಂಟಿಆಕ್ಸಿಡೆಂಟ್ ಗುಣ ಹಾಗೂ ವಿಟಮಿನ್ಸ್ ಗಳಿಂದ ಹೇರಳವಾದ ಶಕ್ತಿ ದೊರೆಯುತ್ತದೆ.
ಒಣದ್ರಾಕ್ಷಿಯ ಕೆಲವೊಂದು ಪ್ರಾಮುಖ್ಯತೆಗಳು:
1) ಒಣ ದ್ರಾಕ್ಷಿ ಕ್ಯಾನ್ಸರ್ ರೋಗಾಣುಗಳ ವಿರುದ್ದ ಹೋರಾಡುತ್ತದೆ.
2) ಒಣ ದ್ರಾಕ್ಷಿ ಕೊಬ್ಬನ್ನು ನಿಯಂತ್ರಿಸುತ್ತದೆ.
3) ಒಣದ್ರಾಕ್ಷಿ ಫಂಗಸ್ ವೈರಸ್ ವಿರುದ್ದ ಹೋರಾಡುತ್ತದೆ.
4) ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
5) ಒಣ ದ್ರಾಕ್ಷಿ ಸೇವಿಸುವುದರಿಂದ ಪ್ರಚೋಧಿಸಲ್ಪಡುವ ರಕ್ತನಾಳಗಳು ಚಟುವಟಿಕೆಗಳಿಂದ ಕೂಡಿರುತ್ತದೆ.
6) ಒಣ ದ್ರಾಕ್ಷಿ ಬಿಪಿ ನಿಯಂತ್ರಣದಲ್ಲಿ ಉತ್ತಮ ಪಾತ್ರ ನಿರ್ವಹಿಸುತ್ತದೆ.
ಜಾಹೀರಾತು:
ಶ್ರೀ ಕೇರಳ ಭಗವತಿ ಜ್ಯೋತಿಷ್ಯ ಶಾಸ್ತ್ರ ಪ್ರಧಾನ ತಾಂತ್ರಿಕ:-ರಾಘವೇಂದ್ರ ಭಟ್
Mo:-9538386688 ಇವರು ನಿಮ್ಮ ಸರ್ವ ಸಮಸ್ಯೆಗಳಿಗೆ ಅಖಂಡ ಮಂಡಲ ಕೇರಳ ಭಗವತಿಪೂಜಾ ದೈವ ಶಕ್ತಿಯಿಂದ ನಿಮ್ಮ ಸಮಸ್ಯೆಗಳಾದ ಮದುವೆ, ದಾಂಪತ್ಯ, ಸಂತಾನ ಸಮಸ್ಯೆ, ಮಕ್ಕಳು ನಿಮ್ ಮಾತು ಕೇಳದಿದ್ದರೆ, ಸ್ತ್ರೀ-ಪುರುಷ ಪ್ರೇಮ ವಿಚಾರ, ಪ್ರೀತಿಯಲ್ಲಿ ನಂಬಿ ಮೋಸ ಹೋದರೆ, ಭೂಮಿ ವಿಚಾರ, ಇಷ್ಟಪಟ್ಟವರು ನಿಮ್ಮಂತ ಆಗಲು, ಈಗಲೇ ಕರೆಮಾಡಿ