ರಾತ್ರಿ ಗಾಢ ನಿದ್ರೆಯಲ್ಲಿದ್ದ ಗರ್ಭಿಣಿ, 3 ವರ್ಷದ ಮಗ ಬೆಳಗಾಗುವಷ್ಟರಲ್ಲಿ ದಾರುಣ ಸಾವು!!!

ರಾತ್ರಿ ಗಾಢ ನಿದ್ರೆಯಲ್ಲಿದ್ದ ಗರ್ಭಿಣಿ, 3 ವರ್ಷದ ಮಗ ಬೆಳಗಾಗುವಷ್ಟರಲ್ಲಿ ದಾರುಣ ಸಾವು..!


ವಿಶಾಖಪಟ್ಟಣಂ: ವಿಶಾಖಪಟ್ಟಣದ ಗಣಪತಿನಗರ ಎಂಬಲ್ಲಿ ಮನೆಯೊಂದರ ಮೇಲೆ ಭಾರೀ ಗಾತ್ರದ ಬಂಡೆ ಉರುಳಿಬಿದ್ದು ಮನೆಯಲ್ಲಿದ್ದ ಗರ್ಭಿಣಿ ಹೆಂಗಸು ಮತ್ತು ಆಕೆಯ ಮೂರು ವರ್ಷದ ಮಗು ದಾರುಣ ರೀತಿಯಲ್ಲಿ ಮತಪಟ್ಟಿದ್ದಾರೆ.


ನನ್ನಿಂದ‌ ಕೊರೊನಾ ಹರಡಬಾರದು: ಇಟಲಿಯಲ್ಲೇ ಉಳಿದ ಶಿರಸಿಯ ಕನ್ನಡತಿ


ಮೃತ ದುರ್ದೈವಿ ಗಳನ್ನು ಕೆ. ರಾಮಲಕ್ಷ್ಮಿ ಹಾಗೂ ಆಕೆಯ ಮಗ ಜ್ಞಾನೇಶ್ವರ ಬಾಬು ಎಂದು ಗುರುತಿಸಲಾಗಿದೆ. ಮನೆಯೂ ಬೆಟ್ಟದ ಹತ್ತಿರದಲ್ಲಿ ಇದ್ದಿದ್ದರಿಂದ ಬಂಡೆ ಉರುಳಿ ಈ ದುರ್ಘಟನೆ ಸಂಭವಿಸಿದೆ.



ಬೆಟ್ಟದಿಂದ ಉರುಳಿಕೊಂಡು ಬಂದ ಬೃಹತ್ ಗಾತ್ರದ ಬಂಡೆಯೊಂದು ಅವರ ಮನೆ ಮೇಲೆ ಹಾದು ಹೋಗಿದೆ. ಇದರಿಂದಾಗಿ ಮನೆಯ ಮೇಲ್ಛಾವಣಿ ಕುಸಿದು ಬಿದ್ದಿದೆ. ಈ ಘಟನೆಯಿಂದ ತಾಯಿ ಮತ್ತು ಮಗು ಇಬ್ಬರೂ ಸಾವನ್ನಪ್ಪಿದರೆ ಆಕೆಯ ಗಂಡ ಮತ್ತು ಅತ್ತೆ ಮಾತ್ರ ಅಪಾಯದಿಂದ ಪಾರಾಗಿದ್ದಾರೆ. 




ಕಾಮೆಂಟ್‌‌ ಪೋಸ್ಟ್‌ ಮಾಡಿ

Don't use abusive language. If any one found to be using abusive language straight away it will be reported to cyber police.

ನಿಂದನೀಯ ಭಾಷೆಯನ್ನು ಬಳಸಬೇಡಿ. ಯಾರಾದರೂ ನಿಂದನೀಯ ಭಾಷೆಯನ್ನು ನೇರವಾಗಿ ಬಳಸುತ್ತಿರುವುದು ಕಂಡುಬಂದರೆ ಅದನ್ನು ಸೈಬರ್ ಪೊಲೀಸರಿಗೆ ವರದಿ ಮಾಡಲಾಗುತ್ತದೆ.

ನವೀನ ಹಳೆಯದು

Advertisement

Advertisement