ಕಾರವಾರ: ವಿವಾಹಿತ ಮಹಿಳೆಯನ್ನು ಪಿಕ್ನಿಕ್ಕಿಗೆ ಕರೆದುಕೊಂಡು ಬಂದ ಯುವಕನಿಗೆ ಬಿಟ್ಟು ಧರ್ಮದೇಟು

ಕಾರವಾರ: ವಿವಾಹಿತ ಮಹಿಳೆಯನ್ನು ಪಿಕ್ನಿಕ್ಕಿಗೆ ಕರೆದುಕೊಂಡು ಬಂದ ಯುವಕನಿಗೆ ಬಿಟ್ಟು ಧರ್ಮದೇಟು


ಕಾರವಾರ: ಅದಾಗಲೇ ಮದುವೆಯಾಗಿರುವ ವಿವಾಹಿತ ಮಹಿಳೆಯನ್ನು ಪಿಕ್ನಿಕ್ಕಿಗೆ ಕರೆದುಕೊಂಡು ಬಂದ ಪ್ರೇಮಿಯೊಬ್ಬನಿಗೆ ಪತಿರಾಯ ನಿಂದ ಚೆನ್ನಾಗಿ ಗೂಸಾ ಬಿದ್ದಿರುವ ಘಟನೆ ಕಾರವಾರದಲ್ಲಿ ನಡೆದಿದೆ.



ಧಾರವಾಡದ ಮೂಲದ ಯುವಕನೊಬ್ಬ ಮದುವೆಯಾಗಿರುವ ತನ್ನ ಪ್ರೇಯಸಿಯನ್ನು ಕಾರವಾರಕ್ಕೆ ಕರೆದುಕೊಂಡು ಬಂದಿದ್ದ. ವಿಷಯವನ್ನು ತಿಳಿದ ಪ್ರೇಯಸಿಯ ಗಂಡ ಕುಟುಂಬದ ಸಮೇತ ಇನ್ನೊಂದು ಕಾರಿನಲ್ಲಿ ಅವರನ್ನು ಹಿಂಬಾಲಿಸಿಕೊಂಡು ಬಂದಿದ್ದಾನೆ.



ಬೀಚ ಹತ್ತಿರ ನಿಂತಿದ್ದ ಇಬ್ಬರನ್ನು ನೋಡಿದ ಪತಿರಾಯ ಒಂದೇ ಸಮನೆ ಇಬ್ಬರಿಗೂ ಕೂಡ ಚೆನ್ನಾಗಿ ಥಳಿಸಿದ್ದಾನೆ. ಅದಲ್ಲದೆ ಆತನ ಕುಟುಂಬಸ್ಥರು ಕೂಡ ಅವರಿಬ್ಬರಿಗೂ ಸಾರ್ವಜನಿಕರ ಸಮ್ಮುಖದಲ್ಲಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

Don't use abusive language. If any one found to be using abusive language straight away it will be reported to cyber police.

ನಿಂದನೀಯ ಭಾಷೆಯನ್ನು ಬಳಸಬೇಡಿ. ಯಾರಾದರೂ ನಿಂದನೀಯ ಭಾಷೆಯನ್ನು ನೇರವಾಗಿ ಬಳಸುತ್ತಿರುವುದು ಕಂಡುಬಂದರೆ ಅದನ್ನು ಸೈಬರ್ ಪೊಲೀಸರಿಗೆ ವರದಿ ಮಾಡಲಾಗುತ್ತದೆ.

ನವೀನ ಹಳೆಯದು

Advertisement

Advertisement