ಅಂಕೋಲಾ: 3 ತಿಂಗಳ ಗರ್ಭಿಣಿ ಕಡವೆಯನ್ನು ಕೊಂದ ಕಿರಾತಕರ ಸೆರೆ


ಅಂಕೋಲಾ: ಪಟ್ಟಣದ ಅಗಸೂರು ಪಂಚಾಯತ್ ವ್ಯಾಪ್ತಿಯ ನವ ಗದ್ದೆ ಅರಣ್ಯ ಪ್ರದೇಶದಲ್ಲಿ ಮೂರು ತಿಂಗಳ ತುಂಬು ಗರ್ಭಿಣಿಯಾಗಿದ್ದ ಆರು ವರ್ಷದ ಕಡವೆ ಯೊಂದನ್ನು ಕಿರಾತಕರು ನಾಡ ಬಂದೂಕಿನಲ್ಲಿ ಬೇಟೆಯಾಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅರಣ್ಯ ಇಲಾಖೆಯ ಅಧಿಕಾರಿಗಳು ಮೂವರು ವಿರುದ್ಧ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.



ನಾಗೇಂದ್ರ ಕನ್ಯಾ ಗೌಡ, ಬ್ರಿಜೇಶ್ ಗೋಪಾಲ ನಾಯಕ, ಹನುಮಾ ಜಟ್ಟ ಗೌಡ ಇವರು ಬಂಧಿತ ಆರೋಪಿಗಳಾಗಿದ್ದಾರೆ. ಪ್ರಕರಣದಲ್ಲಿ ಉಪಯೋಗಿಸಿದ ನಾಡ ಬಂದೂಕು ವೆಂಕಟರಮಣ ನಾಯಕ ಅವರಿಗೆ ಸೇರಿದ್ದು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

Don't use abusive language. If any one found to be using abusive language straight away it will be reported to cyber police.

ನಿಂದನೀಯ ಭಾಷೆಯನ್ನು ಬಳಸಬೇಡಿ. ಯಾರಾದರೂ ನಿಂದನೀಯ ಭಾಷೆಯನ್ನು ನೇರವಾಗಿ ಬಳಸುತ್ತಿರುವುದು ಕಂಡುಬಂದರೆ ಅದನ್ನು ಸೈಬರ್ ಪೊಲೀಸರಿಗೆ ವರದಿ ಮಾಡಲಾಗುತ್ತದೆ.

ನವೀನ ಹಳೆಯದು

Advertisement

Advertisement