ಕರಾಚಿ : ಯುವರಾಜ್ ಸಿಂಗ್ ಫೌಂಡೇಶನ್ ಹಣವನ್ನು ಬಳಸಿ ಹಿಂದೂ ದೇವಾಲಯದಲ್ಲಿ ಪಡಿತರವನ್ನು ವಿತರಿಸಿದ ಪಾಕಿಸ್ತಾನ ಕ್ರಿಕೆಟಿಗ ಶಾಹಿದ್ ಆಫ್ರಿದಿ

ಕರಾಚಿ : ಯುವರಾಜ್ ಸಿಂಗ್ ಫೌಂಡೇಶನ್ ಹಣವನ್ನು ಬಳಸಿ ಹಿಂದೂ ದೇವಾಲಯದಲ್ಲಿ ಪಡಿತರವನ್ನು ವಿತರಿಸಿದ ಪಾಕಿಸ್ತಾನ ಕ್ರಿಕೆಟಿಗ ಶಾಹಿದ್ ಆಫ್ರಿದಿ


ಕರಾಚಿ (ಪಾಕಿಸ್ತಾನ): Covid-19 ವೈರಸ್ ಕುರಿತಾದ ವಿಚಾರದಲ್ಲಿ ತುಂಬಾ ಸಂಕಷ್ಟದಲ್ಲಿದ್ದ ಅನೇಕ ಕುಟುಂಬಗಳಿಗೆ ನೆರವಾಗುವುದರ ಮೂಲಕ ಸುದ್ದಿಗೆ ಬರುತ್ತಿದ್ದ ಕ್ರಿಕೆಟಿಗ ಶಾಹಿದ್ ಅಫ್ರಿದಿ ಈಗ ಮತ್ತೊಮ್ಮೆ ಹೃದಯಗೆಲ್ಲುವಂತ ಕೆಲಸವನ್ನು ಮಾಡಿ ಎಲ್ಲರ ಜನಮನವನ್ನು ಗೆದ್ದಿದ್ದಾರೆ.



ಟೀಮ್ ಇಂಡಿಯಾದ ಮಾಜಿ ಆಟಗಾರರಾದ ಯುವರಾಜ್ ಸಿಂಗ್ ಹಾಗೂ ಶಾಹಿದ್ ಆಫ್ರಿದಿ ಯವರು ತುಂಬಾ ಆತ್ಮೀಯ ಸ್ನೇಹಿತರಾಗಿದ್ದು ಇದೀಗ ಅವರ ಈ ಸ್ನೇಹಸಂಬಂಧ ಇನ್ನೊಂದು ರೀತಿಯಲ್ಲಿ ಪಾಕಿಸ್ತಾನದಲ್ಲಿರುವ ಹಿಂದುಗಳ ನೆರವಿಗೆ ತುಂಬಾನೇ ಸಹಾಯಕಾರಿಯಾಗಿದೆ. ಯುವರಾಜ್ ಸಿಂಗ್ ಟ್ರಸ್ಟ್ ಫೌಂಡೇಶನ್ ಹಣವನ್ನು ಬಳಸಿಕೊಂಡಿರುವ ಶಾಹಿದ್ ಆಫ್ರಿದಿ ಅವರು ಪಾಕಿಸ್ತಾನದ ಕರಾಚಿಯಲ್ಲಿರುವ ಲಕ್ಷ್ಮಿ ನಾರಾಯಣ್ ಹಿಂದೂ ದೇವಸ್ಥಾನದಲ್ಲಿ ಅನೇಕ ಹಿಂದೂ ಕುಟುಂಬಗಳಿಗೆ ಪಡಿತರವನ್ನು ವಿತರಿಸಿದ್ದಾರೆ .

ಕಾಮೆಂಟ್‌‌ ಪೋಸ್ಟ್‌ ಮಾಡಿ

Don't use abusive language. If any one found to be using abusive language straight away it will be reported to cyber police.

ನಿಂದನೀಯ ಭಾಷೆಯನ್ನು ಬಳಸಬೇಡಿ. ಯಾರಾದರೂ ನಿಂದನೀಯ ಭಾಷೆಯನ್ನು ನೇರವಾಗಿ ಬಳಸುತ್ತಿರುವುದು ಕಂಡುಬಂದರೆ ಅದನ್ನು ಸೈಬರ್ ಪೊಲೀಸರಿಗೆ ವರದಿ ಮಾಡಲಾಗುತ್ತದೆ.

ನವೀನ ಹಳೆಯದು

Advertisement

Advertisement