ಹೊನ್ನಾವರ: ಉದ್ಯೋಗ ಸಿಗಲಿಲ್ಲವೆಂಬ ಕಾರಣಕ್ಕೆ ಎಂಬಿಎ ಪದವೀಧರೆ ಆತ್ಮಹತ್ಯೆ

ಹೊನ್ನಾವರ: ಯುವತಿಯೊಬ್ಬಳು ಉದ್ಯೋಗ ಸಿಗಲಿಲ್ಲ ಎಂಬ ಕಾರಣಕ್ಕಾಗಿ ಮನನೊಂದು ಆತ್ಮಹತ್ಯೆ ಮಾಡಿಕೊಂಡ ಘಟನೆ ಹೊನ್ನಾವರ ಹಳದೀಪುರ ದಲ್ಲಿ ನಡೆದಿದೆ.

ಸಾಧನ ಶ್ರೀಧರ ಆಚಾರಿ  ಎನ್ನುವ ಯುವತಿಯೇ  ಮೃತ ದುರ್ದೈವಿ ಯಾಗಿದ್ದಾಳೆ.  ಯುವತಿ ಎಂಬಿಎ ವ್ಯಾಸಂಗವನ್ನು ಮುಗಿಸಿದ್ದು ಉನ್ನತ ಪದವಿಯನ್ನು ಪಡೆದಿದ್ದರೂ ಕೂಡ ಉದ್ಯೋಗ  ಸಿಗದೇ ಇರುವುದನ್ನು ಮನಸ್ಸಿಗೆ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಜೀವನ ಎಂಬುವುದು ಅತ್ಯಮೂಲ್ಯವಾದದ್ದು.  ಕರೋನವೈರಸ್ ಕಾಲದಲ್ಲಿ ಉದ್ಯೋಗವಕಾಶಗಳು ತುಂಬಾ ಕಡಿಮೆ. ಹಾಗಂತ  ಧೃತಿಗೆಡುವುದು ಸಮಯೋಚಿತವಾದ ನಿರ್ಧಾರವಲ್ಲ. ಈಗಿನ ಪೀಳಿಗೆಯ ಯುವಕ-ಯುವತಿಯರು ಯಾವುದೇ ಕಾರಣಕ್ಕೂ   ದೃತಿಗೆಡದೆ ಕೆಟ್ಟ ನಿರ್ಧಾರಗಳಿಗೆ ಆಸ್ಪದ ಕೊಡದೆ ಧೈರ್ಯವಾಗಿ  ಮುನ್ನುಗ್ಗಬೇಕು ಎಂಬುವುದು ನಮ್ಮ ವಾಹಿನಿಯ ಆಶಯ. 

ಹೊನ್ನಾವರ: ಉದ್ಯೋಗ ಸಿಗಲಿಲ್ಲವೆಂಬ ಕಾರಣಕ್ಕೆ ಎಂಬಿಎ  ಪದವೀಧರೆ ಆತ್ಮಹತ್ಯೆ


ಕಾಮೆಂಟ್‌‌ ಪೋಸ್ಟ್‌ ಮಾಡಿ

Don't use abusive language. If any one found to be using abusive language straight away it will be reported to cyber police.

ನಿಂದನೀಯ ಭಾಷೆಯನ್ನು ಬಳಸಬೇಡಿ. ಯಾರಾದರೂ ನಿಂದನೀಯ ಭಾಷೆಯನ್ನು ನೇರವಾಗಿ ಬಳಸುತ್ತಿರುವುದು ಕಂಡುಬಂದರೆ ಅದನ್ನು ಸೈಬರ್ ಪೊಲೀಸರಿಗೆ ವರದಿ ಮಾಡಲಾಗುತ್ತದೆ.

ನವೀನ ಹಳೆಯದು

Advertisement

Advertisement