ಯಲ್ಲಾಪುರ: ಸಹಸ್ರಳ್ಳಿ ಸಮೀಪ ಕಬ್ಬಿನಗುಳಿಯಲ್ಲಿ ಶಾಲಾ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆಗೆ ಶರಣು

ಯಲ್ಲಾಪುರ ತಾಲೂಕಿನ ಸಹಸ್ರಳ್ಳಿ ಸಮೀಪ ಕಬ್ಬಿನಗುಳಿಯಲ್ಲಿ ಶಾಲಾ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಶನಿವಾರ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಯನ್ನು ಜ್ಯೋತಿಬಾ ಸಂತೋಷ್ ಪಾರ್ಥಿ  ಎನ್ನಲಾಗಿದೆ. ಏಳನೇ ತರಗತಿ ಯನ್ನು ಓದುತ್ತಿದ್ದ ಈ ವಿದ್ಯಾರ್ಥಿ ಕಳೆದ ಒಂದು ವಾರಗಳಿಂದ ಶಾಲೆಗೆ ಹೋಗಿರಲಿಲ್ಲ.  ಯಾವಾಗಲೂ ಬೇಸರದಿಂದ ವಿದ್ಯಾರ್ಥಿ ಶನಿವಾರದಂದು ಮನೆಯ ಪಕ್ಕದಲ್ಲಿ ಇರುವವರನ್ನು ಹಾಕಿಕೊಂಡಿದ್ದಾನೆ..

ಯಲ್ಲಾಪುರ: ಸಹಸ್ರಳ್ಳಿ ಸಮೀಪ ಕಬ್ಬಿನಗುಳಿಯಲ್ಲಿ ಶಾಲಾ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆಗೆ ಶರಣು






ಆತ್ಮಹತ್ಯೆಗೆ ಯಾವುದೇ ನಿಖರ ಕಾರಣ ದೊರಕಿಲ್ಲ. ಈ ಬಗ್ಗೆ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

Don't use abusive language. If any one found to be using abusive language straight away it will be reported to cyber police.

ನಿಂದನೀಯ ಭಾಷೆಯನ್ನು ಬಳಸಬೇಡಿ. ಯಾರಾದರೂ ನಿಂದನೀಯ ಭಾಷೆಯನ್ನು ನೇರವಾಗಿ ಬಳಸುತ್ತಿರುವುದು ಕಂಡುಬಂದರೆ ಅದನ್ನು ಸೈಬರ್ ಪೊಲೀಸರಿಗೆ ವರದಿ ಮಾಡಲಾಗುತ್ತದೆ.

ನವೀನ ಹಳೆಯದು

Advertisement

Advertisement