ಗುಜರಾತ್ ನ ಗಾಂಧಿಧಾಮ್ ಅದಲ್ಲಿರುವ ಚಿನ್ನದ ಅಂಗಡಿಯ ಮೇಲೆ ದುಷ್ಕರ್ಮಿಗಳು ದಾಳಿ ಮಾಡಿದ್ದಾರೆ ಎಂದು NDTV ವರದಿಯೊಂದನ್ನು ಮಾಡಿತ್ತು. ಜಾಹಿರಾತಿನ ಸಂಬಂಧದ ವಿಚಾರವಾಗಿ ಈ ದಾಳಿ ನಡೆದಿದ್ದು ಎಂದು ಹೇಳಲಾಗಿತ್ತು.
ಆದರೆ ಈ ಸುದ್ದಿ ಸುಳ್ಳು ಎಂದು ಇದೀಗ ಬಹಿರಂಗವಾಗಿದೆ. NDTV ಸುಳ್ಳು ಸುದ್ದಿ ಪ್ರಸಾರ ಮಾಡಿದೆ ಎಂದು ನೆಟ್ಟಿಗರು ಸಾಕ್ಷಿ ಸಮೇತ ಅಸಲಿ ವಿಷಯವನ್ನು ಬಹಿರಂಗಪಡಿಸಿದ್ದಾರೆ.
ದಾಳಿಯ ವಿಷಯವಾಗಿ ಶೋರೂಮ್ ನಮ್ ಯಾರಿಗೆ ಮತ್ತು ಪೊಲೀಸರು ಮಾಹಿತಿ ಯಾವುದೇ ದಾಳಿ ಕೂಡ ನಡೆದಿಲ್ಲ ಎಂದು ಅವರು ಹೇಳಿದ್ದಾರೆ. ಕೇವಲ ಬೆದರಿಕೆ ಕರೆಗಳು ಮಾತ್ರ ಬಂದಿದ್ದು ಯಾವುದೇ ದಾಳಿ ಕೂಡ ಆಗಿಲ್ಲ ಇದೆಲ್ಲ ಸುಳ್ಳು ಸುದ್ದಿ ಎಂದು ಅವರು ದೃಢಪಡಿಸಿದ್ದಾರೆ.