ತನಿಷ್ಕ ಆಭರಣದ ಅಂಗಡಿ ಮೇಲೆ ದಾಳಿ: NDTV ಜಾತಕ ಬಿಚ್ಚಿಟ್ಟ ನೆಟ್ಟಿಗರು!!!

ತನಿಷ್ಕ ಆಭರಣದ ಅಂಗಡಿ ಮೇಲೆ ದಾಳಿ: NDTV ಜಾತಕ ಬಿಚ್ಚಿಟ್ಟ ನೆಟ್ಟಿಗರು!!!


ಗುಜರಾತ್ ನ   ಗಾಂಧಿಧಾಮ್ ಅದಲ್ಲಿರುವ ಚಿನ್ನದ ಅಂಗಡಿಯ ಮೇಲೆ ದುಷ್ಕರ್ಮಿಗಳು ದಾಳಿ ಮಾಡಿದ್ದಾರೆ ಎಂದು NDTV ವರದಿಯೊಂದನ್ನು ಮಾಡಿತ್ತು. ಜಾಹಿರಾತಿನ ಸಂಬಂಧದ ವಿಚಾರವಾಗಿ ಈ ದಾಳಿ ನಡೆದಿದ್ದು ಎಂದು ಹೇಳಲಾಗಿತ್ತು.


ಆದರೆ ಈ ಸುದ್ದಿ ಸುಳ್ಳು ಎಂದು ಇದೀಗ ಬಹಿರಂಗವಾಗಿದೆ. NDTV ಸುಳ್ಳು ಸುದ್ದಿ ಪ್ರಸಾರ ಮಾಡಿದೆ ಎಂದು ನೆಟ್ಟಿಗರು ಸಾಕ್ಷಿ ಸಮೇತ ಅಸಲಿ ವಿಷಯವನ್ನು ಬಹಿರಂಗಪಡಿಸಿದ್ದಾರೆ.


ದಾಳಿಯ ವಿಷಯವಾಗಿ ಶೋರೂಮ್ ನಮ್ ಯಾರಿಗೆ ಮತ್ತು ಪೊಲೀಸರು ಮಾಹಿತಿ ಯಾವುದೇ ದಾಳಿ ಕೂಡ ನಡೆದಿಲ್ಲ ಎಂದು ಅವರು ಹೇಳಿದ್ದಾರೆ. ಕೇವಲ ಬೆದರಿಕೆ ಕರೆಗಳು ಮಾತ್ರ ಬಂದಿದ್ದು ಯಾವುದೇ ದಾಳಿ ಕೂಡ ಆಗಿಲ್ಲ ಇದೆಲ್ಲ ಸುಳ್ಳು ಸುದ್ದಿ ಎಂದು ಅವರು ದೃಢಪಡಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

Don't use abusive language. If any one found to be using abusive language straight away it will be reported to cyber police.

ನಿಂದನೀಯ ಭಾಷೆಯನ್ನು ಬಳಸಬೇಡಿ. ಯಾರಾದರೂ ನಿಂದನೀಯ ಭಾಷೆಯನ್ನು ನೇರವಾಗಿ ಬಳಸುತ್ತಿರುವುದು ಕಂಡುಬಂದರೆ ಅದನ್ನು ಸೈಬರ್ ಪೊಲೀಸರಿಗೆ ವರದಿ ಮಾಡಲಾಗುತ್ತದೆ.

ನವೀನ ಹಳೆಯದು

Advertisement

Advertisement