ಈಗಿನ ಸನ್ನಿವೇಶದಲ್ಲಿ ಜನರು ಗುಟ್ಕಾ ಪಾನ್ ಗಳಿಗೆ ತುಂಬಾನೇ ಅಡಿಟ್ ಆಗಿದ್ದಾರೆ. ಅದರಲ್ಲಿ ಯುವಕರಂತೂ ತಮ್ಮ ಬೆಳಗಿನ ದಿನವನ್ನು ಆರಂಭಿಸುವುದು ಗುಟ್ಕಾ ಪಾನ್ ತಿನ್ನುವುದರ ಮೂಲಕವೇ. ಗುಟ್ಕಾ ಪಾನ್ ಅವರ ಬದುಕಿನ ಅವಿಭಾಜ್ಯ ಅಂಗವಾಗಿ ಬಿಟ್ಟಿದೆ. ಅಂತವರಿಗೆ ಇದೀಗ ಕರ್ನಾಟಕ ರಾಜ್ಯ ಸರ್ಕಾರ ಶಾಕಿಂಗ್ ಸುದ್ದಿಯೊಂದನ್ನು ನೀಡಿದೆ.
ಗುಟ್ಕಾ ಪಾನ್ ಗಾಂಜಾ ವಿರುದ್ಧ ಸಮರವನ್ನು ಸಾರಿರುವ ಕರ್ನಾಟಕ ಸರ್ಕಾರ ಅದನ್ನು ಇದೀಗ ನಿರ್ಬಂಧ ಮಾಡಲು ಪಣತೊಟ್ಟಿದೆ. ಇದೀಗ ಅದರ ವಿರುದ್ಧ ಸುಗ್ರೀವಾಜ್ಞೆಯನ್ನು ಹೊರಡಿಸಲು ಮುಂದಾಗಿದೆ ಎಂದು ತಿಳಿದುಬಂದಿದೆ. ಗುಟ್ಕಾ ಪಾನ್ ಗಳು ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬ ದೃಷ್ಟಿಯಿಂದ ಹಲವಾರು ರಾಜ್ಯಗಳು ಇದನ್ನು ಈಗಾಗಲೇ ನಿಷೇಧಿಸಿದೆ. ಇದೀಗ ಜೋಕ್ಸ್ ಜೊತೆಗೆ ಗುಟ್ಕಾ ಪಾನ್ ಗಳನ್ನು ಕೂಡ ನಿಷೇಧಿಸಲು ಸರ್ಕಾರ ಚಿಂತನೆ ನಡೆಸಿದೆ.
ಗುಟ್ಕಾ ಪಾನ್ ನಿಷೇಧದ ಬಗ್ಗೆ ಈಗಾಗಲೇ ರಾಜ್ಯ ಸರ್ಕಾರದಿಂದ ರಾಜ್ಯಪಾಲರಿಗೆ ಮನವಿಯನ್ನು ಸಲ್ಲಿಸಲಾಗಿದೆ. ಇದರ ಸಂಬಂಧವಾಗಿ ಸಂಬಂಧವಾಗಿ ಮುಖ್ಯಮಂತ್ರಿಗಳ ಎಸಿಎಸ್ ಡಾ.ಇ.ವಿ.ರಮಣ ರೆಡ್ಡಿ ಮತ್ತು ಆರೋಗ್ಯ ಇಲಾಖೆ ಎಸಿಎಸ್ ಜಾವೇದ್ ಅಖ್ತರ್ ರಾಜಭವನದಲ್ಲಿ ರಾಜ್ಯಪಾಲ ವಜುಭಾಯಿ ವಾಲಾರನ್ನು ಭೇಟ ಮಾಡಿ ಮಾಹಿತಿ ನೀಡಿದ್ದಾರೆ.
ಶ್ರೀ ಕೇರಳ ಭಗವತಿ ಜ್ಯೋತಿಷ್ಯ ಶಾಸ್ತ್ರ ಪ್ರಧಾನ ತಾಂತ್ರಿಕ:-ರಾಘವೇಂದ್ರ ಭಟ್
Mo:-9538386688 ಇವರು ನಿಮ್ಮ ಸರ್ವ ಸಮಸ್ಯೆಗಳಿಗೆ ಅಖಂಡ ಮಂಡಲ ಕೇರಳ ಭಗವತಿಪೂಜಾ ದೈವ ಶಕ್ತಿಯಿಂದ ನಿಮ್ಮ ಸಮಸ್ಯೆಗಳಾದ ಮದುವೆ, ದಾಂಪತ್ಯ, ಸಂತಾನ ಸಮಸ್ಯೆ, ಮಕ್ಕಳು ನಿಮ್ ಮಾತು ಕೇಳದಿದ್ದರೆ, ಸ್ತ್ರೀ-ಪುರುಷ ಪ್ರೇಮ ವಿಚಾರ, ಪ್ರೀತಿಯಲ್ಲಿ ನಂಬಿ ಮೋಸ ಹೋದರೆ, ಭೂಮಿ ವಿಚಾರ, ಇಷ್ಟಪಟ್ಟವರು ನಿಮ್ಮಂತ ಆಗಲು, ಈಗಲೇ ಕರೆಮಾಡಿ.