ಈ ಮಗು ಏನ್ ಮಾಡಿತ್ತು ದೇವ್ರೇ ತಂದೆ ತಾಯಂದಿರು ತಪ್ಪದೇ ನೋಡಿ.

ಈ ಮಗು ಏನ್ ಮಾಡಿತ್ತು ದೇವ್ರೇ ತಂದೆ ತಾಯಂದಿರು ತಪ್ಪದೇ ನೋಡಿ.


ಯಾವ ತಂದೆ ತಾಯಿಗೂ ಬೇಡ ಈ ದುರಂತ . ಇದರ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.


ಮಂಡ್ಯ ಜಿಲ್ಲೆಯಲ್ಲಿ ರಾಜಕುಮಾರ್ ಬಡಾವಣೆ ಅಂತ ಒಂದಿದೆ. ಅಲ್ಲಿ ವಾಸಿಸುತ್ತಿದ್ದ ತಂದೆ-ತಾಯಿ ಇಬ್ಬರೂ ಕೂಡ ಒಂದು ಮೆಡಿಕಲ್ ಸ್ಟೋರ್ ಅನ್ನು ಇಟ್ಟುಕೊಂಡಿರುತ್ತಾರೆ. ಅವರ ಪುಟಾಣಿ ಚಿಕ್ಕ ಕಂದಮ್ಮ ಈಗ ಮೃತಪಟ್ಟಿದೆ. ಇದೇನಪ್ಪಾ ನೂರು ಜನ ಸಾಯುತ್ತಾರೆ ಹಾಗೆ ನೂರು ಜನ ಹುಟ್ಟುತ್ತಾರೆ ಇದರಲ್ಲೇನು ವಿಶೇಷ ಅಂತ ನೀವು ಅಂದುಕೊಳ್ಳಬಹುದು.



ಆದರೆ ಇಲ್ಲಿ ಹುಟ್ಟು-ಸಾವಿನ ವಿಷಯವನ್ನು ನಾವು ಹೇಳುತ್ತಿಲ್ಲ. ತಂದೆ ತಾಯಿ ಮತ್ತು ಕುಟುಂಬ ವರ್ಗದವರು ತಮ್ಮ ಪುಟ್ಟ ಮಕ್ಕಳ ಮೇಲೆ ಹೀಗೆ ನಿಗಾವಹಿಸಬೇಕು ಎನ್ನುವುದರ ಬಗ್ಗೆ ನಾವು ಹೇಳುತ್ತಿದ್ದೇವೆ. ಅವತ್ತಿನ ದಿನ ಆ ಮಗು ಮೂರನೇ ಮಹಡಿಯಿಂದ ಕೆಳಗೆ ಬಿದ್ದು ಪ್ರಾಣ ಬಿಟ್ಟಿದೆ. ಆ ಮನೆಯವರ ನಿಷ್ಕಾಳಜಿ ದಿನಕ್ಕೆ ಒಂದು ದೊಡ್ಡ ಉದಾಹರಣೆ.


ಯಾರೇ ಆಗಲಿ ಏನೇ ದೊಡ್ಡ ಕೆಲಸ ಇರಲಿ, ಚಿಕ್ಕಪುಟ್ಟ ಮಕ್ಕಳು ಇತ್ತಕಡೆ ಒಂದು ಚೂರಾದರೂ ಗಮನಹರಿಸುವುದು ಅತ್ಯವಶ್ಯ. ಅವರ ಮೇಲೆ ನಿಗಾ ಇಡುವುದು ಅತ್ಯವಶ್ಯಕ.


ಪ್ರೀತಿಯ ತಂದೆ-ತಾಯಿ ಕುಟುಂಬವರ್ಗದ ಬಂಧುಗಳೇ, ಸ್ವಲ್ಪ ನಿಮ್ಮ ಮಕ್ಕಳ ಮೇಲೆ ಗಮನವಿರಲಿ. ಅವರು ಚಿಕ್ಕವರೇ ಆಗಲಿ ಸ್ವಲ್ಪ ದೊಡ್ಡವರೇ ಆಗಲಿ ನಿಮ್ಮ ಗಮನ ಇದ್ದೆ ಇರಲಿ. ಇಲ್ಲದಿದ್ದಲ್ಲಿ ಅವರನ್ನು ಕಳೆದುಕೊಳ್ಳುವಂತಹ ದುಸ್ಥಿತಿ ಎದುರಾಗಬಹುದು.


ಶ್ರೀ ಕೇರಳ ಭಗವತಿ ಜ್ಯೋತಿಷ್ಯ ಶಾಸ್ತ್ರ ಪ್ರಧಾನ ತಾಂತ್ರಿಕ:-ರಾಘವೇಂದ್ರ ಭಟ್

Mo:-9538386688 ಇವರು ನಿಮ್ಮ ಸರ್ವ ಸಮಸ್ಯೆಗಳಿಗೆ ಅಖಂಡ ಮಂಡಲ ಕೇರಳ ಭಗವತಿಪೂಜಾ ದೈವ ಶಕ್ತಿಯಿಂದ ನಿಮ್ಮ ಸಮಸ್ಯೆಗಳಾದ ಮದುವೆ, ದಾಂಪತ್ಯ, ಸಂತಾನ ಸಮಸ್ಯೆ, ಮಕ್ಕಳು ನಿಮ್ ಮಾತು ಕೇಳದಿದ್ದರೆ, ಸ್ತ್ರೀ-ಪುರುಷ ಪ್ರೇಮ ವಿಚಾರ, ಪ್ರೀತಿಯಲ್ಲಿ ನಂಬಿ ಮೋಸ ಹೋದರೆ, ಭೂಮಿ ವಿಚಾರ, ಇಷ್ಟಪಟ್ಟವರು ನಿಮ್ಮಂತ ಆಗಲು, ಈಗಲೇ ಕರೆಮಾಡಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

Don't use abusive language. If any one found to be using abusive language straight away it will be reported to cyber police.

ನಿಂದನೀಯ ಭಾಷೆಯನ್ನು ಬಳಸಬೇಡಿ. ಯಾರಾದರೂ ನಿಂದನೀಯ ಭಾಷೆಯನ್ನು ನೇರವಾಗಿ ಬಳಸುತ್ತಿರುವುದು ಕಂಡುಬಂದರೆ ಅದನ್ನು ಸೈಬರ್ ಪೊಲೀಸರಿಗೆ ವರದಿ ಮಾಡಲಾಗುತ್ತದೆ.

ನವೀನ ಹಳೆಯದು

Advertisement

Advertisement