Ticker

6/recent/ticker-posts
Responsive Advertisement

ಕಾರವಾರ :ಎ.ಸಿ.ಬಿ ದಾಳಿ: ಆಶ್ರಯ ಯೋಜನೆಯಡಿ ಹಣ ಬಿಡುಗಡೆಗೆ ಹಣ ಕೇಳಿದ ಪಿ.ಡಿ.ಓ ಎ.ಸಿ.ಬಿ ವಶಕ್ಕೆ

ಕಾರವಾರ :ಎ.ಸಿ.ಬಿ ದಾಳಿ: ಆಶ್ರಯ ಯೋಜನೆಯಡಿ ಹಣ ಬಿಡುಗಡೆಗೆ ಹಣ ಕೇಳಿದ ಪಿ.ಡಿ.ಓ ಎ.ಸಿ.ಬಿ ವಶಕ್ಕೆ


ಕಾರವಾರ : ಲಂಚಕ್ಕೆ ಬೇಡಿಕೆ ಇಟ್ಟಿದ್ದ ಪಿಡಿಓ ಎಸಿಬಿ ಬಲೆಗೆ ಬಿದ್ದ ಘಟನೆ ನಿನ್ನೆ ಸಂಜೆ ವೇಳೆ ಕಾರವಾರದ ಕಡವಾಡ ಗ್ರಾಮ ಪಂಚಾಯತ್ ನಲ್ಲಿ ನಡೆದಿದೆ.ರಾಘವೇಂದ್ರ ಹೆಗಡೆ ಎಸಿಬಿ ಬಲೆಗೆ ಬಿದ್ದ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಿದ್ದಾನೆ.



ಆಶ್ರಯ ಯೋಜನೆಯಡಿ ಸೌಮ್ಯ ಕಲ್ಗುಟ್ಕರ್ ಎಂಬುವವರ ಬಳಿ ಹಣ ಬಿಡುಗಡೆಗೆ ಲಂಚಕ್ಕೆ ಐದು ಸಾವಿರ ಬೇಡಿಕೆ ಇಟ್ಟಿದ್ದರು. ಹಣ ನೀಡುವ ಸಂದರ್ಭದಲ್ಲಿ ಎಸಿಬಿ ಡಿವೈಎಸ್ಪಿ ಶ್ರೀಕಾಂತ್ ನೇತೃತ್ವದಲ್ಲಿ ದಾಳಿ ನಡೆಸಿ ವಶಕ್ಕೆ ಪಡೆಯಲಾಗಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು