ಭಟ್ಕಳ, ಮಾರ್ಚ್ 27: ಭಟ್ಕಲ್ ತಾಲ್ಲೂಕು ಉತ್ತರ ಕನ್ನಡ ಜಿಲ್ಲಾಡಳಿತದಲ್ಲಿ ಮಾರ್ಚ್ 27 ರ ಶುಕ್ರವಾರ ಕರೋನವೈರಸ್ ಪ್ರಕರಣಗಳು ಹೆಚ್ಚಾಗುತ್ತಿದ್ದು, ಭಟ್ಕಲ್ನಲ್ಲಿ ವೈದ್ಯಕೀಯ ಆರೋಗ್ಯ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ.
ಉತ್ತರ ಕನ್ನಡ ಉಪ ಆಯುಕ್ತ (ಡಿಸಿ) ಡಾ.ಹರೀಶ್ ಕುಮಾರ್ ಅವರು ತಮ್ಮ ವಿಶೇಷ ಅಧಿಕಾರವನ್ನು ಬಳಸಿಕೊಂಡು ವಿಪತ್ತು ನಿರ್ವಹಣಾ ಕಾಯ್ದೆ 2005 ರ ಸೆಕ್ಷನ್ 34 ರ ಅಡಿಯಲ್ಲಿ ಆದೇಶ ಹೊರಡಿಸಿದ್ದಾರೆ.
ಭಟ್ಕಳ ಪಟ್ಟಣ ಪುರಸಭೆ, ಜಾಲಿ ಪತನ್ ಪಂಚಾಯತ್, ಶಿರಾಲಿ ಗ್ರಾಮ ಪಂಚಾಯತ್, ಹೆಬಲ್ ಗ್ರಾಮ ಪಂಚಾಯತ್, ಮಾವಿಂಕುರ್ವೆ ಗ್ರಾಮ ಪಂಚಾಯತ್, ಮುಂಡಲ್ಲಿ ಗ್ರಾಮ ಪಂಚಾಯತ್, ಯಲ್ವಾಡಿಕಾವೂರು ಗ್ರಾಮ ಪಂಚಾಯತ್ ಮಿತಿಗಳಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕಚೇರಿಯಿಂದ ಅಧಿಕೃತ ಪ್ರಕಟಣೆ ತಿಳಿಸಿದೆ. ಮುಂದಿನ ಆದೇಶದವರೆಗೆ ತಕ್ಷಣದ ಪರಿಣಾಮದೊಂದಿಗೆ ಇದು ಜಾರಿಗೆ ಬರಲಿದೆ.
ಡಿಸಿ ಆದೇಶದಲ್ಲಿ ಹೇಳಿರುವ ಕಾರಣಕ್ಕೆ ಅನುಗುಣವಾಗಿ ಜಿಲ್ಲೆಯಾದ್ಯಂತ ಭೀಕರ ಕೊರೊನಾವೈರಸ್ ರೋಗ ಹರಡುವುದನ್ನು ತಡೆಗಟ್ಟುವ ಸಲುವಾಗಿ ಇದನ್ನು ಮಾಡಲಾಗುತ್ತದೆ.
ಭಟ್ಕಲ್ ಸಹಾಯಕ ಆಯುಕ್ತ ಭರತ್ ನೀಡಿದ ಹೇಳಿಕೆಯ ಪ್ರಕಾರ ಈ ತುರ್ತು ಆದೇಶಗಳನ್ನು ಉಲ್ಲಂಘಿಸಿದವರ ವಿರುದ್ಧ ಜೈಲು ಶಿಕ್ಷೆಯೊಂದಿಗೆ ಕಠಿಣ ಕ್ರಮ ಕೈಗೊಳ್ಳಲಾಗುವುದು.
ಕಾರವಾರ: ಇಲ್ಲಿನ ಸೀಬರ್ಡ್ ನೌಕಾನೆಲೆಯ ‘ಐ.ಎನ್.ಎಸ್ ಪತಂಜಲಿ’ ಆಸ್ಪತ್ರೆಯು, ಕೋವಿಡ್ 19 ಪೀಡಿತರಿಗೆ ಚಿಕಿತ್ಸೆ ನೀಡಲಾರಂಭಿಸಿದ ಸಶಸ್ತ್ರ ಪಡೆಯ ಮೊದಲ ಆಸ್ಪತ್ರೆಯಾಗಿದೆ.
ರಾಜ್ಯ ಸರ್ಕಾರದ ಮನವಿಗೆ ಸ್ಪಂದಿಸಿರುವ ನೌಕಾಪಡೆಯು, ‘ಪತಂಜಲಿ’ ಆಸ್ಪತ್ರೆಯಲ್ಲಿ ಕೆಲವು ಬದಲಾವಣೆ ಮಾಡಿದೆ. ಭಟ್ಕಳದ ಆರು ಮಂದಿಗೆ ಕೋವಿಡ್ 19 ದೃಢಪಟ್ಟಿದ್ದು, ಅವರನ್ನು ಇಲ್ಲಿಗೆ ದಾಖಲಿಸಲಾಗಿದೆ.
‘ಕೋವಿಡ್ 19 ಚಿಕಿತ್ಸಾ ವಿಭಾಗದಲ್ಲಿ ವೈದ್ಯಕೀಯ ಸುರಕ್ಷತಾ ನಿಯಮ ಅಳವಡಿಸಿಕೊಳ್ಳಲಾಗಿದೆ. ಪ್ರತ್ಯೇಕವಾದ ವೈದ್ಯಕೀಯ, ಅರೆ ವೈದ್ಯಕೀಯ ಸಿಬ್ಬಂದಿ ಮತ್ತು ಶುಷ್ರೂಕರು ಸದಾ ಆಸ್ಪತ್ರೆಯಲ್ಲಿರುತ್ತಾರೆ. ವೈದ್ಯಕೀಯ ತ್ಯಾಜ್ಯದ ವಿಲೇವಾರಿಗೆ ಜೈವಿಕ ವಿಲೇವಾರಿ ವ್ಯವಸ್ಥೆಯನ್ನು ಜಿಲ್ಲಾಡ ಳಿತದ ಸಹಕಾರದೊಂದಿಗೆ ಮಾಡಿಕೊಳ್ಳಾಗಿದೆ’ ಎಂದು ನೌಕಾಪಡೆಯ ವಕ್ತಾರರು ತಿಳಿಸಿದ್ದಾರೆ.
ಕಾರವಾರ:ಸೋಂಕಿತರಿಗೆ ನೌಕಾಪಡೆ ಆಸ್ಪತ್ರೆಯಲ್ಲಿ ಚಿಕಿತ್ಸೆ
ಕಾರವಾರ: ಇಲ್ಲಿನ ಸೀಬರ್ಡ್ ನೌಕಾನೆಲೆಯ ‘ಐ.ಎನ್.ಎಸ್ ಪತಂಜಲಿ’ ಆಸ್ಪತ್ರೆಯು, ಕೋವಿಡ್ 19 ಪೀಡಿತರಿಗೆ ಚಿಕಿತ್ಸೆ ನೀಡಲಾರಂಭಿಸಿದ ಸಶಸ್ತ್ರ ಪಡೆಯ ಮೊದಲ ಆಸ್ಪತ್ರೆಯಾಗಿದೆ.
ರಾಜ್ಯ ಸರ್ಕಾರದ ಮನವಿಗೆ ಸ್ಪಂದಿಸಿರುವ ನೌಕಾಪಡೆಯು, ‘ಪತಂಜಲಿ’ ಆಸ್ಪತ್ರೆಯಲ್ಲಿ ಕೆಲವು ಬದಲಾವಣೆ ಮಾಡಿದೆ. ಭಟ್ಕಳದ ಆರು ಮಂದಿಗೆ ಕೋವಿಡ್ 19 ದೃಢಪಟ್ಟಿದ್ದು, ಅವರನ್ನು ಇಲ್ಲಿಗೆ ದಾಖಲಿಸಲಾಗಿದೆ.
‘ಕೋವಿಡ್ 19 ಚಿಕಿತ್ಸಾ ವಿಭಾಗದಲ್ಲಿ ವೈದ್ಯಕೀಯ ಸುರಕ್ಷತಾ ನಿಯಮ ಅಳವಡಿಸಿಕೊಳ್ಳಲಾಗಿದೆ. ಪ್ರತ್ಯೇಕವಾದ ವೈದ್ಯಕೀಯ, ಅರೆ ವೈದ್ಯಕೀಯ ಸಿಬ್ಬಂದಿ ಮತ್ತು ಶುಷ್ರೂಕರು ಸದಾ ಆಸ್ಪತ್ರೆಯಲ್ಲಿರುತ್ತಾರೆ. ವೈದ್ಯಕೀಯ ತ್ಯಾಜ್ಯದ ವಿಲೇವಾರಿಗೆ ಜೈವಿಕ ವಿಲೇವಾರಿ ವ್ಯವಸ್ಥೆಯನ್ನು ಜಿಲ್ಲಾಡ ಳಿತದ ಸಹಕಾರದೊಂದಿಗೆ ಮಾಡಿಕೊಳ್ಳಾಗಿದೆ’ ಎಂದು ನೌಕಾಪಡೆಯ ವಕ್ತಾರರು ತಿಳಿಸಿದ್ದಾರೆ.
ಕುಮಟಾದಲ್ಲಿ ಲಾಕ್ಡೌನ್ಗೆ ಉತ್ತಮ ಬೆಂಬಲ; ಅನಗತ್ಯ ಹೊರ ಬಂದವರಿಗೆ ಬೆತ್ತದ ರುಚಿ
ಕುಮಟಾ: ಜಗತ್ತಿನಾದ್ಯಂತ ಅಬ್ಬರಿಸುತ್ತಿರುವ ಕೊರೋನಾ ವೈರಸ್ ಹರಡುವಿಕೆಯನ್ನು ತಡೆಯಲು ಮುನ್ನೆಚ್ಚರಿಕೆ ಕ್ರಮವಾಗಿ ಕೇಂದ್ರ ಸರ್ಕಾರ ನೀಡಿರುವ ಲಾಕ್ಡೌನ್ ಆದೇಶದ ನಾಲ್ಕನೆಯ ದಿನವಾದ ಗುರುವಾರ ಪಟ್ಟಣ ಸೇರಿದಂತೆ ಗ್ರಾಮೀಣ ಭಾಗಗಳಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಬೆಳಿಗ್ಗೆ ಕೆಲ ಗಂಟೆಗಳ ಕಾಲ ಪಟ್ಟಣದ ಕೆಲವು ಕಿರಾಣಿ ಹಾಗೂ ತರಕಾರಿ ಅಂಗಡಿಗಳು ತೆರೆದಿದ್ದರಿಂದ ಸಾರ್ವಜನಿಕರು ಪಟ್ಟಣಕ್ಕೆ ಧಾವಿಸಿ, ಸಾಮಾಜಿಕ ಅಂತರ ಕಾಯ್ದುಕೊಂಡು, ಅವಶ್ಯ ಸಾಮಗ್ರಿಗಳನ್ನು ಖರೀದಿಸಿದರು. ಜನಜಂಗುಳಿ ಪ್ರದೇಶಗಳಾದ ಗಿಬ್ವೃತ್ತ, ಮಾರುಕಟ್ಟೆ, ಮೀನು ಮಾರುಕಟ್ಟೆ, ಹೆಗಡೆ ವೃತ್ತ, ಮಾಸ್ತಿಕಟ್ಟೆ ಸರ್ಕಲ್ ಸೇರಿದಂತೆ ಇನ್ನಿತರ ಪ್ರದೇಶಗಳು ಜನರಿಲ್ಲದೇ, ಬಿಕೋ ಎನ್ನುತಿದ್ದವು. ತಾಲೂಕಾಡಳಿತ, ಪುರಸಭೆ ಹಾಗೂ ಪೊಲೀಸ್ ಇಲಾಖೆ ಜಂಟಿಯಾಗಿ ಧ್ವನಿವರ್ಧಕಗಳ ಮೂಲಕ ಕೊರೋನಾ ವೈರಸ್ ಕುರಿತಾಗಿ ಜನರಲ್ಲಿ ಜಾಗೃತಿ ಮೂಡಿಸಿದರು.
ಮಧ್ಯಾಹ್ನದ ಬಳಿಕ ಎಲ್ಲ ಪೆಟ್ರೋಲ್ ಬಂಕ್ಗಳು ಜಿಲ್ಲಾಡಳಿತದ ಆದೇಶದಂತೆ ಸರ್ಕಾರಿ ವಾಹನಗಳನ್ನು ಹೊರತುಪಡಿಸಿ ಬೇರೆ ವಾಹನಗಳಿಗೆ ಇಂಧನವನ್ನು ನೀಡಲಿಲ್ಲ. ಇದರಿಂದ ಗ್ರಾಮೀಣ ಭಾಗಗಳಿಂದ ಆಗಮಿಸಿದ ಕೆಲ ವಾಹನ ಸವಾರರಿಗೆ ತೊಂದರೆಯುಂಟಾಯಿತು.
ಬೆತ್ತದ ರುಚಿಯುಂಡ ವಾಹನ ಸವಾರರು: ಪೊಲೀಸ್ ಇಲಾಖೆ ಹಾಗೂ ತಾಲೂಕಾಡಳಿತ ಸಾರ್ವಜನಿಕರಿಗೆ ಅನಗತ್ಯವಾಗಿ ವಾಹನ ಚಲಾವಣೆ ಮಾಡದಂತೆ ಸಾಕಷ್ಟು ಬಾರಿ ವಿನಂತಿಸಿದರೂ ಕೆಲ ವಾಹನ ಸವಾರರು ಅನಗತ್ಯವಾಗಿ ವಾಹನ ಚಲಾವಣೆಗೆ ಮುಂದಾಗಿರುವುದರಿಂದ ಪಟ್ಟಣದ ಕೆಲ ಭಾಗಗಳಲ್ಲಿ ಪೊಲೀಸರು ಪುಂಡು ಪೋಕರಿಗೆ ಲಾಠಿ ರುಚಿ ತೋರಿಸಿದ ಘಟನೆ ನಡೆಯಿತು.
ಸಾಯಂಕಾಲ ಪಟ್ಟಣ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಸ್ವಲ್ಪ ಮಟ್ಟಿಗೆ ಜನ ಸಂಚಾರ ಕಂಡುಬಂತು. ಒಟ್ಟಾರೆಯಾಗಿ ತಾಲೂಕು ಸಂಪೂರ್ಣ ಸ್ಥಬ್ದವಾಗುವ ಮೂಲಕ ಸ್ಪಂದಿಸಿದಂತೆ ಕಂಡುಬಂದಿದೆ.
ಶಿರಸಿ: ಕೊರೊನಾ ವೈರಸ್ ವಿರುದ್ಧ ಸಾಮಾಜಿಕವಾಗಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಪೋಲಿಸ್ ಅಧಿಕಾರಿಗಳ ಹಾಗೂ ಸಿಬ್ಬಂದಿಗಳ ಆರೋಗ್ಯ ಹಿತಾಸಕ್ತಿಯಿಂದ ಇಲ್ಲಿಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ವತಿಯಿಂದ ಸೆನಿಟೈಸರ್, ಮಾಸ್ಕ್ ಮತ್ತು ಹ್ಯಾಂಡ್ಗ್ಲೌಸ್ ವಿತರಿಸಲಾಯಿತು.
ಎಪಿಎಮ್ಸಿ ಅಧ್ಯಕ್ಷ ವಿಶ್ವನಾಥ ಹೆಗಡೆ ಶೀಗೆಹಳ್ಳಿ ನೇತೃತ್ವದಲ್ಲಿ ಸುಮಾರು 10ಸಾವಿರ ರು ಮೌಲ್ಯದ ಆರೋಗ್ಯ ಉಪಕರಣಗಳನ್ನು ಸೋಮವಾರ ಡಿವೈಎಸ್ಪಿ ಗೋಪಾಲಕೃಷ್ಣ ನಾಯ್ಕ್ ಅವರಿಗೆ ತಲುಪಿಸಲಾಯಿತು.
ಪೋಲಿಸ್ ಇಲಾಖೆಯ ಕಾರ್ಯವೈಖರಿಗೆ ಅಭಿನಂದನೆ ಸಲ್ಲಿಸಿದ ಶೀಗೆಹಳ್ಳಿ, ಆರಕ್ಷಕ ಸಿಬ್ಬಂದಿಗಳು ತಮ್ಮ ಹಾಗೂ ಕುಟುಂಬಸ್ಥರ ಆರೋಗ್ಯ ಕಾಪಾಡುವಲ್ಲಿಯೂ ಜಾಗೃತಿ ವಹಿಸುವಂತೆ ಮನವಿ ಮಾಡಿದರು. ಈ ವೇಳೆ ಎಪಿಎಮ್ಸಿ ಮುಖ್ಯ ಕಾರ್ಯನಿರ್ವಾಹಕಿ ವಿಜಯಲಕ್ಷ್ಮೀ, ಎಪಿಎಮ್ಸಿ ಅಧಿಕಾರಿ ಕಾಮತ್ ಉಪಸ್ಥಿತರಿದ್ದರು.
ಕಾರವಾರ:ಸೋಂಕಿತರಿಗೆ ನೌಕಾಪಡೆ ಆಸ್ಪತ್ರೆಯಲ್ಲಿ ಚಿಕಿತ್ಸೆ
ಕಾರವಾರ: ಇಲ್ಲಿನ ಸೀಬರ್ಡ್ ನೌಕಾನೆಲೆಯ ‘ಐ.ಎನ್.ಎಸ್ ಪತಂಜಲಿ’ ಆಸ್ಪತ್ರೆಯು, ಕೋವಿಡ್ 19 ಪೀಡಿತರಿಗೆ ಚಿಕಿತ್ಸೆ ನೀಡಲಾರಂಭಿಸಿದ ಸಶಸ್ತ್ರ ಪಡೆಯ ಮೊದಲ ಆಸ್ಪತ್ರೆಯಾಗಿದೆ.
ರಾಜ್ಯ ಸರ್ಕಾರದ ಮನವಿಗೆ ಸ್ಪಂದಿಸಿರುವ ನೌಕಾಪಡೆಯು, ‘ಪತಂಜಲಿ’ ಆಸ್ಪತ್ರೆಯಲ್ಲಿ ಕೆಲವು ಬದಲಾವಣೆ ಮಾಡಿದೆ. ಭಟ್ಕಳದ ಆರು ಮಂದಿಗೆ ಕೋವಿಡ್ 19 ದೃಢಪಟ್ಟಿದ್ದು, ಅವರನ್ನು ಇಲ್ಲಿಗೆ ದಾಖಲಿಸಲಾಗಿದೆ.
‘ಕೋವಿಡ್ 19 ಚಿಕಿತ್ಸಾ ವಿಭಾಗದಲ್ಲಿ ವೈದ್ಯಕೀಯ ಸುರಕ್ಷತಾ ನಿಯಮ ಅಳವಡಿಸಿಕೊಳ್ಳಲಾಗಿದೆ. ಪ್ರತ್ಯೇಕವಾದ ವೈದ್ಯಕೀಯ, ಅರೆ ವೈದ್ಯಕೀಯ ಸಿಬ್ಬಂದಿ ಮತ್ತು ಶುಷ್ರೂಕರು ಸದಾ ಆಸ್ಪತ್ರೆಯಲ್ಲಿರುತ್ತಾರೆ. ವೈದ್ಯಕೀಯ ತ್ಯಾಜ್ಯದ ವಿಲೇವಾರಿಗೆ ಜೈವಿಕ ವಿಲೇವಾರಿ ವ್ಯವಸ್ಥೆಯನ್ನು ಜಿಲ್ಲಾಡ ಳಿತದ ಸಹಕಾರದೊಂದಿಗೆ ಮಾಡಿಕೊಳ್ಳಾಗಿದೆ’ ಎಂದು ನೌಕಾಪಡೆಯ ವಕ್ತಾರರು ತಿಳಿಸಿದ್ದಾರೆ.
ಕಾರವಾರ:ಸೋಂಕಿತರಿಗೆ ನೌಕಾಪಡೆ ಆಸ್ಪತ್ರೆಯಲ್ಲಿ ಚಿಕಿತ್ಸೆ
ಕಾರವಾರ: ಇಲ್ಲಿನ ಸೀಬರ್ಡ್ ನೌಕಾನೆಲೆಯ ‘ಐ.ಎನ್.ಎಸ್ ಪತಂಜಲಿ’ ಆಸ್ಪತ್ರೆಯು, ಕೋವಿಡ್ 19 ಪೀಡಿತರಿಗೆ ಚಿಕಿತ್ಸೆ ನೀಡಲಾರಂಭಿಸಿದ ಸಶಸ್ತ್ರ ಪಡೆಯ ಮೊದಲ ಆಸ್ಪತ್ರೆಯಾಗಿದೆ.
ರಾಜ್ಯ ಸರ್ಕಾರದ ಮನವಿಗೆ ಸ್ಪಂದಿಸಿರುವ ನೌಕಾಪಡೆಯು, ‘ಪತಂಜಲಿ’ ಆಸ್ಪತ್ರೆಯಲ್ಲಿ ಕೆಲವು ಬದಲಾವಣೆ ಮಾಡಿದೆ. ಭಟ್ಕಳದ ಆರು ಮಂದಿಗೆ ಕೋವಿಡ್ 19 ದೃಢಪಟ್ಟಿದ್ದು, ಅವರನ್ನು ಇಲ್ಲಿಗೆ ದಾಖಲಿಸಲಾಗಿದೆ.
‘ಕೋವಿಡ್ 19 ಚಿಕಿತ್ಸಾ ವಿಭಾಗದಲ್ಲಿ ವೈದ್ಯಕೀಯ ಸುರಕ್ಷತಾ ನಿಯಮ ಅಳವಡಿಸಿಕೊಳ್ಳಲಾಗಿದೆ. ಪ್ರತ್ಯೇಕವಾದ ವೈದ್ಯಕೀಯ, ಅರೆ ವೈದ್ಯಕೀಯ ಸಿಬ್ಬಂದಿ ಮತ್ತು ಶುಷ್ರೂಕರು ಸದಾ ಆಸ್ಪತ್ರೆಯಲ್ಲಿರುತ್ತಾರೆ. ವೈದ್ಯಕೀಯ ತ್ಯಾಜ್ಯದ ವಿಲೇವಾರಿಗೆ ಜೈವಿಕ ವಿಲೇವಾರಿ ವ್ಯವಸ್ಥೆಯನ್ನು ಜಿಲ್ಲಾಡ ಳಿತದ ಸಹಕಾರದೊಂದಿಗೆ ಮಾಡಿಕೊಳ್ಳಾಗಿದೆ’ ಎಂದು ನೌಕಾಪಡೆಯ ವಕ್ತಾರರು ತಿಳಿಸಿದ್ದಾರೆ.
ಕುಮಟಾದಲ್ಲಿ ಲಾಕ್ಡೌನ್ಗೆ ಉತ್ತಮ ಬೆಂಬಲ; ಅನಗತ್ಯ ಹೊರ ಬಂದವರಿಗೆ ಬೆತ್ತದ ರುಚಿ
ಕುಮಟಾ: ಜಗತ್ತಿನಾದ್ಯಂತ ಅಬ್ಬರಿಸುತ್ತಿರುವ ಕೊರೋನಾ ವೈರಸ್ ಹರಡುವಿಕೆಯನ್ನು ತಡೆಯಲು ಮುನ್ನೆಚ್ಚರಿಕೆ ಕ್ರಮವಾಗಿ ಕೇಂದ್ರ ಸರ್ಕಾರ ನೀಡಿರುವ ಲಾಕ್ಡೌನ್ ಆದೇಶದ ನಾಲ್ಕನೆಯ ದಿನವಾದ ಗುರುವಾರ ಪಟ್ಟಣ ಸೇರಿದಂತೆ ಗ್ರಾಮೀಣ ಭಾಗಗಳಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಬೆಳಿಗ್ಗೆ ಕೆಲ ಗಂಟೆಗಳ ಕಾಲ ಪಟ್ಟಣದ ಕೆಲವು ಕಿರಾಣಿ ಹಾಗೂ ತರಕಾರಿ ಅಂಗಡಿಗಳು ತೆರೆದಿದ್ದರಿಂದ ಸಾರ್ವಜನಿಕರು ಪಟ್ಟಣಕ್ಕೆ ಧಾವಿಸಿ, ಸಾಮಾಜಿಕ ಅಂತರ ಕಾಯ್ದುಕೊಂಡು, ಅವಶ್ಯ ಸಾಮಗ್ರಿಗಳನ್ನು ಖರೀದಿಸಿದರು. ಜನಜಂಗುಳಿ ಪ್ರದೇಶಗಳಾದ ಗಿಬ್ವೃತ್ತ, ಮಾರುಕಟ್ಟೆ, ಮೀನು ಮಾರುಕಟ್ಟೆ, ಹೆಗಡೆ ವೃತ್ತ, ಮಾಸ್ತಿಕಟ್ಟೆ ಸರ್ಕಲ್ ಸೇರಿದಂತೆ ಇನ್ನಿತರ ಪ್ರದೇಶಗಳು ಜನರಿಲ್ಲದೇ, ಬಿಕೋ ಎನ್ನುತಿದ್ದವು. ತಾಲೂಕಾಡಳಿತ, ಪುರಸಭೆ ಹಾಗೂ ಪೊಲೀಸ್ ಇಲಾಖೆ ಜಂಟಿಯಾಗಿ ಧ್ವನಿವರ್ಧಕಗಳ ಮೂಲಕ ಕೊರೋನಾ ವೈರಸ್ ಕುರಿತಾಗಿ ಜನರಲ್ಲಿ ಜಾಗೃತಿ ಮೂಡಿಸಿದರು.
ಮಧ್ಯಾಹ್ನದ ಬಳಿಕ ಎಲ್ಲ ಪೆಟ್ರೋಲ್ ಬಂಕ್ಗಳು ಜಿಲ್ಲಾಡಳಿತದ ಆದೇಶದಂತೆ ಸರ್ಕಾರಿ ವಾಹನಗಳನ್ನು ಹೊರತುಪಡಿಸಿ ಬೇರೆ ವಾಹನಗಳಿಗೆ ಇಂಧನವನ್ನು ನೀಡಲಿಲ್ಲ. ಇದರಿಂದ ಗ್ರಾಮೀಣ ಭಾಗಗಳಿಂದ ಆಗಮಿಸಿದ ಕೆಲ ವಾಹನ ಸವಾರರಿಗೆ ತೊಂದರೆಯುಂಟಾಯಿತು.
ಬೆತ್ತದ ರುಚಿಯುಂಡ ವಾಹನ ಸವಾರರು: ಪೊಲೀಸ್ ಇಲಾಖೆ ಹಾಗೂ ತಾಲೂಕಾಡಳಿತ ಸಾರ್ವಜನಿಕರಿಗೆ ಅನಗತ್ಯವಾಗಿ ವಾಹನ ಚಲಾವಣೆ ಮಾಡದಂತೆ ಸಾಕಷ್ಟು ಬಾರಿ ವಿನಂತಿಸಿದರೂ ಕೆಲ ವಾಹನ ಸವಾರರು ಅನಗತ್ಯವಾಗಿ ವಾಹನ ಚಲಾವಣೆಗೆ ಮುಂದಾಗಿರುವುದರಿಂದ ಪಟ್ಟಣದ ಕೆಲ ಭಾಗಗಳಲ್ಲಿ ಪೊಲೀಸರು ಪುಂಡು ಪೋಕರಿಗೆ ಲಾಠಿ ರುಚಿ ತೋರಿಸಿದ ಘಟನೆ ನಡೆಯಿತು.
ಸಾಯಂಕಾಲ ಪಟ್ಟಣ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಸ್ವಲ್ಪ ಮಟ್ಟಿಗೆ ಜನ ಸಂಚಾರ ಕಂಡುಬಂತು. ಒಟ್ಟಾರೆಯಾಗಿ ತಾಲೂಕು ಸಂಪೂರ್ಣ ಸ್ಥಬ್ದವಾಗುವ ಮೂಲಕ ಸ್ಪಂದಿಸಿದಂತೆ ಕಂಡುಬಂದಿದೆ.
ಶಿರಸಿ: ಕೊರೊನಾ ವೈರಸ್ ವಿರುದ್ಧ ಸಾಮಾಜಿಕವಾಗಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಪೋಲಿಸ್ ಅಧಿಕಾರಿಗಳ ಹಾಗೂ ಸಿಬ್ಬಂದಿಗಳ ಆರೋಗ್ಯ ಹಿತಾಸಕ್ತಿಯಿಂದ ಇಲ್ಲಿಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ವತಿಯಿಂದ ಸೆನಿಟೈಸರ್, ಮಾಸ್ಕ್ ಮತ್ತು ಹ್ಯಾಂಡ್ಗ್ಲೌಸ್ ವಿತರಿಸಲಾಯಿತು.
ಎಪಿಎಮ್ಸಿ ಅಧ್ಯಕ್ಷ ವಿಶ್ವನಾಥ ಹೆಗಡೆ ಶೀಗೆಹಳ್ಳಿ ನೇತೃತ್ವದಲ್ಲಿ ಸುಮಾರು 10ಸಾವಿರ ರು ಮೌಲ್ಯದ ಆರೋಗ್ಯ ಉಪಕರಣಗಳನ್ನು ಸೋಮವಾರ ಡಿವೈಎಸ್ಪಿ ಗೋಪಾಲಕೃಷ್ಣ ನಾಯ್ಕ್ ಅವರಿಗೆ ತಲುಪಿಸಲಾಯಿತು.
ಪೋಲಿಸ್ ಇಲಾಖೆಯ ಕಾರ್ಯವೈಖರಿಗೆ ಅಭಿನಂದನೆ ಸಲ್ಲಿಸಿದ ಶೀಗೆಹಳ್ಳಿ, ಆರಕ್ಷಕ ಸಿಬ್ಬಂದಿಗಳು ತಮ್ಮ ಹಾಗೂ ಕುಟುಂಬಸ್ಥರ ಆರೋಗ್ಯ ಕಾಪಾಡುವಲ್ಲಿಯೂ ಜಾಗೃತಿ ವಹಿಸುವಂತೆ ಮನವಿ ಮಾಡಿದರು. ಈ ವೇಳೆ ಎಪಿಎಮ್ಸಿ ಮುಖ್ಯ ಕಾರ್ಯನಿರ್ವಾಹಕಿ ವಿಜಯಲಕ್ಷ್ಮೀ, ಎಪಿಎಮ್ಸಿ ಅಧಿಕಾರಿ ಕಾಮತ್ ಉಪಸ್ಥಿತರಿದ್ದರು.
ಕುಮಟಾ: ಯುಗಾದಿ ಉತ್ಸವ ಸಮಿತಿ ಕುಮಟಾದ ವತಿಯಿಂದ ಮಾ.25 ರಂದು ಹಮ್ಮಿಕೊಳ್ಳಲಾಗಿದ್ದ ಯುಗಾದಿ ಉತ್ಸವ ಶೋಭಾ ಯಾತ್ರೆ, ಗುರುಗಳ ಕಾರ್ಯಕ್ರಮ, ಸಭಾ ಕಾರ್ಯಕ್ರಮ, ಪಂಚಾಂಗ ಶ್ರವಣ ಕಾರ್ಯಕ್ರಮಗಳನ್ನು ರದ್ದುಪಡಿಸಲಾಗಿದೆ. ಯುಗಾದಿ ಉತ್ಸವದ ಯಾವುದೇ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗುವುದಿಲ್ಲ. ಅಲ್ಲದೇ ಯುಗಾದಿ ಉತ್ಸವ ಸಮಿತಿ ಕರ್ನಾಟಕ ಲಾಕ್ ಡೌನ್ ಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸುತ್ತದೆ. ಜನಸಾಮಾನ್ಯರು ಸಹ ಯಾವುದೇ ಕಾರಣಕ್ಕೂ ಮನೆಯಿಂದ ಹೊರಬರಬಾರದೆಂದು ಯುಗಾದಿ ಉತ್ಸವ ಸಮಿತಿಯ ಕಾರ್ಯದರ್ಶಿ ಆನಂದು ವಾಯ್ ನಾಯ್ಕ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.